Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಮನವಿ

07:09 AM May 24, 2020 | mahesh |

ಕಲಘಟಗಿ: ಗುತ್ತಿಗೆ ಆಯುಷ್‌ ವೈದ್ಯರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಬರೆದ ಪತ್ರವನ್ನು ಹಿರಿಯ ವೈದ್ಯ ಡಾ| ಬಸವರಾಜ ಬಾಸೂರ ಶನಿವಾರ ಸಲ್ಲಿಸಿದರು. ಬೇಡಿಕೆ ಈಡೇರಿಸುವಂತೆ ಹತ್ತು ಹಲವು ಬಾರಿ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸರಕಾರವನ್ನು ಆಗ್ರಹಿಸಿದರೂ ಪ್ರಯೋಜನವಾಗಿಲ್ಲ.

Advertisement

ಮೇ 5ರಿಂದ ತೋಳಿಗೆ ಕಪ್ಪು ಪಟ್ಟಿ ಧರಿಸಿ ಸೇವೆ ಮುಂದುವರಿಸಿದರೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ವೈದ್ಯರು ಆರೋಪಿಸಿದರು.ಡಾ| ಸುರೇಶ
ಕಳಸಣ್ಣವರ, ಡಾ| ಪ್ರಕಾಶ ಅಂಗಡಿ, ಡಾ| ಸುನಿತಾ ಕಂಚಿನಕೋಟೆ, ಡಾ| ಆರ್‌. ಎಮ್‌.ಸತ್ಯನಾರಾಯಣ, ಡಾ| ವಿಶ್ವನಾಥ ಕರ್ಲವಾಡ, ಡಾ| ನಿರ್ಮಲಾ ಕಿತ್ತೂರ, ಡಾ| ಶ್ವೇತಾ ಅಮದಾಪು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next