Advertisement

Andhra Pradesh ಪವನ್‌ ಕಲ್ಯಾಣ್‌ ಡಿಸಿಎಂ: ಅಧಿಕೃತ ಘೋಷಣೆ

01:15 AM Jun 15, 2024 | Team Udayavani |

ಅಮರಾವತಿ: ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ರನ್ನು ಆಂಧ್ರ ಪ್ರದೇಶ ಡಿಸಿಎಂ ಎಂದು ಶುಕ್ರವಾರ ಘೋಷಿಸಲಾಗಿದೆ.

Advertisement

ಅವರಿಗೆ ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ, ಪರಿಸರ, ಅರಣ್ಯ ಜತೆಗೆ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆ ಸಿಎಂ ಚಂದ್ರ ಬಾಬು ನಾಯ್ಡು ನೀಡಿದ್ದಾರೆ. ಜತೆಗೆ ಗ್ರಾಮೀಣ ಜಲ ಸರಬರಾಜು ಇಲಾಖೆಯನ್ನೂ ಪವನ್‌ ಕಲ್ಯಾಣ್‌ ಅವರೇ ನಿರ್ವಹಿಸಲಿದ್ದಾರೆ.

ನಾಯ್ಡು ಪುತ್ರ ನಾರಾ ಲೋಕೇಶ್‌ಗೆ ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ, ಅನಿತಾ ವಂಗಲಪುಡಿಗೆ ಗೃಹ, ಕೆ.ರವೀಂದ್ರಗೆ ಗಣಿ ಮತ್ತು ಭೂವಿಜ್ಞಾನ, ಜನಸೇನಾದ ಎನ್‌.ಮನೋಹರ್‌ಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next