Advertisement
ಉಳಿದಿರುವ ಏಕೈಕ ಸಂಪುಟ ಸದಸ್ಯ ಸಿಎಂ ಜಗನ್ ರೆಡ್ಡಿ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಜಗನ್ ರೆಡ್ಡಿ ಅವರು ತಮ್ಮ ಉಳಿದ ಅವಧಿಯಲ್ಲಿ ಸಂಪೂರ್ಣ ಹೊಸ ತಂಡಕ್ಕೆ ಹುದ್ದೆಗಳನ್ನು ನೀಡುವುದಾಗಿ ಹೇಳಿದ್ದರಿಂದ ಬದಲಾವಣೆಯನ್ನು ನಿರೀಕ್ಷಿಸಲಾಗಿತ್ತು. ಡಿಸೆಂಬರ್ನಲ್ಲಿ ನಡೆಯಬೇಕಾಗಿದ್ದ ಈ ಬದಲಾವಣೆ ಕೋವಿಡ್ನಿಂದಾಗಿ ಮುಂದೂಡಲಾಲಾಗಿತ್ತು.ಹೊರ ಹೋಗಿರುವ ತಂಡದಿಂದ ಒಬ್ಬರು ಅಥವಾ ಇಬ್ಬರು ಸಚಿವರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಬೈ ಬೈ ಜಗನ್ ಟ್ರೆಂಡಿಂಗ್
ವೈಎಸ್ ಜಗನ್ ರೆಡ್ಡಿಯವರ ಕರಾಳ ಆಡಳಿತದಿಂದಾಗಿ 2022 ರಲ್ಲಿ ಎಲ್ಲೆಡೆ ಕತ್ತಲೆ ತುಂಬಿದೆ ಎಂದು ವಿದ್ಯುತ್ ಸಮಸ್ಯೆಯ ಕುರಿತಾಗಿ ಹಲವರು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಬೈ ಬೈ ಜಗನ್ ಟ್ರೆಂಡಿಂಗ್ ಆಗಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಅನಿಯಂತ್ರಿತ ಮತ್ತು ಘೋಷಿಸದ ವಿದ್ಯುತ್ ಕಡಿತವು ದೊಡ್ಡ ಚರ್ಚೆಯಾಗಿದೆ.