Advertisement

Sworn in; ಜೈಲಲ್ಲಿದ್ದೇ ಆಯ್ಕೆ ಆಗಿದ್ದ ಅಮೃತ್‌ಪಾಲ್‌, ರಶೀದ್‌ ಸಂಸದರಾಗಿ ಪ್ರಮಾಣ

01:24 AM Jul 06, 2024 | Team Udayavani |

ಹೊಸದಿಲ್ಲಿ: ಜೈಲಿನಲ್ಲಿರುವ ಖಲಿಸ್ಥಾನಿ ಪ್ರತ್ಯೇಖತಾವಾದಿ ಅಮೃತ್‌ಪಾಲ್‌ ಸಿಂಗ್‌ ಹಾಗೂ ಕಾಶ್ಮೀರದ ಎಂಜಿನಿ ಯರ್‌ ರಶೀದ್‌ ಪೆರೋಲ್‌ ಮೂಲಕ ಸಂಸತ್‌ ಭವನಕ್ಕೆ ಬಂದು ಪ್ರಮಾಣ ಸ್ವೀಕರಿಸಿ ದ್ದಾರೆ. ಭಯೋತ್ಪಾದನೆಗೆ ಹಣ ನೀಡಿದ್ದ ಎಂಜಿನಿಯರ್‌ ರಷೀದ್‌ ವಿರುದ್ಧ   ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತಿಹಾರ್‌ ಜೈಲಿನಲ್ಲಿದ್ದಾರೆ.  ಇನ್ನು ಖಲಿಸ್ಥಾನಿ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಬಂಧನದಲ್ಲಿರುವ ಅಮೃತ್‌ಪಾಲ್‌ ಸಿಂಗ್‌ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next