Advertisement

“ಪೃಥ್ವಿರಾಜ್‌’ಸಿನೆಮಾ ಶಾಲೆಗಳಲ್ಲಿ ಪ್ರದರ್ಶಿಸಿ

01:00 AM May 10, 2022 | Team Udayavani |

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತಾವು ನಟಿಸಿರುವ “ಪೃಥ್ವಿರಾಜ್‌’ ಸಿನೆಮಾವನ್ನು ಶೈಕ್ಷಣಿಕ ಸಿನೆಮಾ ಎಂದು ಕರೆದಿದ್ದು, ಚಿತ್ರವನ್ನು ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ತೋರಿಸಬೇಕೆಂದು ಮನವಿ ಮಾಡಿದ್ದಾರೆ.

Advertisement

“ಪೃಥ್ವಿರಾಜ್‌ ರಾಸೋ ಪುಸ್ತಕ ಓದಿ ಪೃಥ್ವಿರಾಜ್‌ ಚೌಹಾಣ್‌ ಅವರು ಅದೆಷ್ಟು ದೊಡ್ಡ ವ್ಯಕ್ತಿ ಎನ್ನುವ ಬಗ್ಗೆ ತಿಳಿದುಕೊಂಡೆ. ಆದರೆ ನಮ್ಮ ಶಿಕ್ಷಣದಲ್ಲಿ ಅವರ ಕಥೆಯನ್ನು ಕೇವಲ 1 ಪ್ಯಾರಾಕ್ಕೆ ಇಳಿಸಲಾಗಿದೆ.

ನಮ್ಮ ದೇಶದ ಜತೆ ಇಡೀ ವಿಶ್ವದ ಮಕ್ಕಳು ಈ ಸಿನೆಮಾ ನೋಡಿ ಪೃಥ್ವಿರಾಜ್‌ ಬಗ್ಗೆ ತಿಳಿದುಕೊಳ್ಳಬೇಕು’ ಎಂದಿದ್ದಾರೆ ಅಕ್ಷಯ್‌. ಸಿನೆಮಾವನ್ನು ಚಂದ್ರಪ್ರಕಾಶ್‌ ದ್ವಿವೇದಿ ನಿರ್ದೇಶಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next