Advertisement

Air pollution: ಗಾಳಿ ಗುಣಮಟ್ಟ ಆಯೋಗಕ್ಕೆ ಸುಪ್ರೀಂಕೋರ್ಟ್‌ ತರಾಟೆ

11:50 PM Sep 27, 2024 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ವಿಫ‌ಲವಾದ ವಾಯು ಗುಣ­­ಮಟ್ಟ ನಿರ್ವಹಣ ಆಯೋಗ(ಸಿಎಕ್ಯುಎಂ)ವನ್ನು ಸುಪ್ರೀಂ ಕೋರ್ಟ್‌ ಶುಕ್ರ ವಾರ ತರಾಟೆಗೆ ತೆಗೆದು ಕೊಂಡಿದೆ. ದಿಲ್ಲಿಯಲ್ಲಿ ವಾಯು­ಮಾಲಿನ್ಯ ಹೆಚ್ಚ ಳ ವಾಗಿದೆ. ಇದನ್ನು ತಡೆಯಲು ಆಯೋಗ ವಿಫ‌ಲ ವಾಗಿದೆ ಎಂದು ಕೋರ್ಟ್‌ ಟೀಕಿಸಿದೆ. ಆಯೋ ಗವು ತನ್ನ ಕಾರ್ಯವಿಧಾನದಲ್ಲಿ ಇನ್ನಷ್ಟು ಸಕ್ರಿಯ ವಾಗಬೇಕು ಎಂದು ಹೇಳಿದೆ. ಕೃಷಿ ತ್ಯಾಜ್ಯ ಗಳನ್ನು ಸುಡುತ್ತಿರುವುದನ್ನು ತಪ್ಪಿಸಲು ಆಯೋಗವು ಯಾವುದೇ ಸಮಿತಿ ರಚಿಸಿಲ್ಲ. ಸಿಎಕ್ಯುಎಂ ಕಾಯ್ದೆಯ ಸಂಪೂರ್ಣ ಅನುಸರಣೆ ಆಗುತ್ತಿಲ್ಲ. ಕಾಯ್ದೆಯಡಿ ಯಾರಿಗಾದರೂ ಏನಾದರೂ ನಿರ್ದೇಶನ ನೀಡಿದ್ದರೆ ನಮಗೆ ತೋರಿಸಿ ಎಂದು ಪೀಠ ಆಯೋಗಕ್ಕೆ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next