Advertisement

ವಿಮಾನ ಪತನ: ಪ್ರಯಾಣಿಕರು ಬಚಾವ್‌

09:30 AM Apr 04, 2018 | Karthik A |

ಡೆಹ್ರಾಡೂನ್‌: ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‌ ಎಎಂಐ 17 ಕೇದಾರನಾಥ ದೇವಾಲಯದ ಬಳಿ ಪತನವಾಗಿದೆ. ಇದರಲ್ಲಿದ್ದ 6 ಮಂದಿ ಸುರಕ್ಷಿತವಾಗಿದ್ದಾರೆ. ಕಾಪ್ಟರ್‌ನಲ್ಲಿ ಭಾರೀ ಯಾಂತ್ರಿಕ ಉಪಕರಣಗಳನ್ನು ಸಾಗಿಸಲಾಗುತ್ತಿತ್ತು. ಹೆಲಿಪ್ಯಾಡ್‌ ಸಮೀಪಿಸುತ್ತಿರುವಂತೆ ಇದು ಪತನವಾದ ಕಾರಣ ಕಾಪ್ಟರ್‌ನಲ್ಲಿದ್ದವರು ಪಾರಾದರು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next