Advertisement

ವೃದ್ಧೆಯ ರಕ್ಷಣೆ: ಗುರುತು ಪತ್ತೆಗೆ ಮನವಿ

09:51 AM Apr 17, 2018 | Team Udayavani |

ಉಡುಪಿ: ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು 70 ವರ್ಷ ಪ್ರಾಯದ ವೃದ್ಧೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

ತನ್ನ ಹೆಸರು ಸಕು ಬಾಯಿ, ಜಿ.ಎಸ್‌. ಬಿ. ಸಮಾಜ. ಮಗ ಅರುಣಕುಮಾರ್‌ ವಿದೇಶದಲ್ಲಿ¨ªಾನೆ. ಸೊಸೆ ವೈದ್ಯೆ ಎಂದಿದ್ದಾರೆ. ತನ್ನೂರು ಮೂಡಬಿದಿರೆ, ಮೂಡುಬೆಳ್ಳೆ, ಕಾಸರ ಗೋಡು ಎಂದೆಲ್ಲ ಅಸ್ಪಷ್ಟವಾಗಿ ಹೇಳು ತ್ತಿದ್ದು, ಮಾತನಾಡಲು ತಡ ವರಿಸುತ್ತಾರೆ. ಮರೆವು ಕಾಯಿಲೆ ಇದ್ದಂತಿದೆ. ಹಿರಿಯ ನಾಗರಿಕರ ಸಹಾಯ ವಾಣಿಗೆ ಮಾಹಿತಿ ನೀಡಲಾಗಿದೆ.

ಮಹಿಳೆಯ ವಾರಸುದಾರರು  ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next