Advertisement

Kasaragod: ಆ್ಯಸಿಡ್‌ ಎರಚಿದ ಪ್ರಕರಣ; 10 ವರ್ಷ ಜೈಲು ಶಿಕ್ಷೆ

07:31 PM May 30, 2024 | Team Udayavani |

ಕುಂಬಳೆ: ಪಡೆದ ಸಾಲವನ್ನು ಕೊಡದೆ ಸತಾಯಿಸುತ್ತಿದ್ದ ದ್ವೇಷದಲ್ಲಿ ಮುಖಕ್ಕೆ ಆ್ಯಸಿಡ್‌ ಎರಚಿದ್ದ ತಪ್ಪಿತಸ್ಥನಿಗೆ ಕಾಸರಗೋಡು ನ್ಯಾಯಾಲಯವು 10 ವರ್ಷ ಕಠಿನ ಜೈಲುವಾಸ ಹಾಗೂ 50 ಸಾ.ರೂ. ದಂಡ ವಿಧಿಸಿದೆ

Advertisement

ಬೇಡಗದ ಬೀಟಿಕಲ್‌ ಅರವಿಂದಾಕ್ಷನ್‌ ಅವರಿಗೆ ಪಾಲಾ^ಟ್‌ ಕಿಳಕಾಂಚೇರಿಯ ಬಿ.ಎಂ. ಜಾನ್‌ (63)  2021ರಲ್ಲಿ 150 ರೂ. ಸಾಲ ನೀಡಿದ್ದು, ಇದನ್ನು ಮರಳಿಸದ ಹಿನ್ನೆಲೆಯಲ್ಲಿ ಆ್ಯಸಿಡ್‌ ಎರಚಿ ಕೊಲೆಗೆ ಯತ್ನಿಸಲಾಗಿತ್ತು. ಜಾನ್‌ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿದೆ.

ಆರೋಪದಲ್ಲಿ ನ್ಯಾಯಾಲಯ 10 ವರ್ಷ ಕಠಿಣ ಸಜೆ ಮತ್ತು 50 ಸಹಸ್ರ ರೂ ದಂಡ ನೀಡಲು ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next