Advertisement
ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಮಂಜುನಾಥ್ ಅವರ ಬೆಂಗಳೂರಿನಲ್ಲಿರುವ ನಿವಾಸ, ಕಚೇರಿ, ಚನ್ನರಾಯಪಟ್ಟಣದಲ್ಲಿರುವ ಸಂಬಂಧಿಕರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸಹಕಾರ ಇಲಾಖೆ ಅಧಿಕಾರಿ ಬಿ.ಸಿ ಸತೀಶ್ ಹಾಗೂ ಅವರ ಸಂಬಂಧಿಕರು ವಾಸವಿರುವ ಬೆಂಗಳೂರಿನ ನಿವಾಸಗಳು ಅವರ ಕಚೇರಿ, ಕೆಆರ್ಐಡಿಎಲ್ ಉಪನಿರ್ದೇಶಕ ಶರದ್ ಗಂಗಪ್ಪ ಇಜ್ರಿ ಅವರ ವಿಜಯಪುರದ ಕಚೇರಿ ಹಾಗೂ ನಿವಾಸಗಳು, ಕೃಷಿ ಅಧಿಕಾರಿ ಪ್ರಕಾಶ್ ಗೌಡ ಅವರ ಮುಂಡರಗಿ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
Advertisement
ನಾಲ್ವರು ಭ್ರಷ್ಟರಿಗೆ ಎಸಿಬಿ ಬಿಸಿ
12:30 AM Mar 20, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.