Advertisement

ಚರ್ಚ್‌ಗಳಿಗೆ ಭೇಟಿಯಿತ್ತು ಆಶೀರ್ವಾದ ಪಡೆದ ಅಬ್ಬಯ್ಯ

04:42 PM May 07, 2018 | |

ಹುಬ್ಬಳ್ಳಿ: ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಕ್ಷೇತ್ರ ವ್ಯಾಪ್ತಿಯ ವಿವಿಧ ಚರ್ಚ್‌ಗಳಿಗೆ ರವಿವಾರ ಭೇಟಿ ಕೊಟ್ಟು ಆಶೀರ್ವಾದ ಪಡೆದರು.

Advertisement

ಶಾಸಕರು ಘಂಟಿಕೇರಿಯ ಪುರಾತನ ಹೋಲಿ ಮೇನ್‌ ಕೆಥೆಡ್ರಲ್‌ ಚರ್ಚ್‌, ಗದಗ ರಸ್ತೆಯ ಡಿಡಿಎಂ ಚರ್ಚ್‌, ವಿದ್ಯಾರಣ್ಯ ನಗರದ ಸೇಂಟ್‌ ಪೀಟರ್ ಚರ್ಚ್‌, ಮಂಟೂರು ರಸ್ತೆಯ ಹೊಸನ್ನಾ ಚರ್ಚ್‌, ಇಂಡಿಪೆಂಡೆಂಟ್‌ ಬ್ಯಾಪಿಸ್ಟ್‌ ಚರ್ಚ್‌, ಸಿಎಂಎನ್‌ ಚರ್ಚ್‌, ಮೆಸೆಯ್ಯ ಮಿನಿಸ್ಟ್ರೀಸ್‌, ಕಾರವಾರ ರಸ್ತೆಯ ಮೇಯರ್‌ ಮೆಮೋರಿಯಲ್‌ ಚರ್ಚ್‌ ಸೇರಿದಂತೆ ಇನ್ನಿತರೆ ಚರ್ಚ್‌ಗಳಿಗೆ ಭೇಟಿ ಕೊಟ್ಟು ಫಾದರ್‌ ಗಳಿಂದ ಆಶೀರ್ವಾದ ಪಡೆದರು. ಫಾಸ್ಟರ್‌ ಮೈಕಲ್‌, ರೆವರೆಂಡ್‌ ಫಾಸ್ಟರ್‌ ಜೇಮ್ಸ್‌ ತಲಪಾಟಿ, ಫಾಸ್ಟರ್‌ ರೆವರೆಂಡ್‌ ಜಿಂಜೂ ಮೆಶೆಕ್‌, ಬ್ರದರ್‌ ಪೌಲ್‌, ರೆವೆರೆಂಡ್‌ ಬೆಂಗಳೂರಿ, ಫಾಸ್ಟರ್‌ ಓಬಲ್‌ ರಾವ್‌, ಪಾಲಿಕೆ ಸದಸ್ಯೆ ಸುಧಾ ಮಣಿಕುಂಟ್ಲ, ದೊರೈರಾಜ್‌ ಮಣಿಕುಂಟ್ಲ, ತುಷಾರ ಕವಳೇಕರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next