Advertisement

AAP; ಹರಿಯಾಣದ ಎಲ್ಲ 90 ಕ್ಷೇತ್ರಗಳಲ್ಲೂ ಕಣಕ್ಕೆ

01:16 AM Jul 19, 2024 | Team Udayavani |

ಚಂಡೀಗಢ‌: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ (ಎಎಪಿ)ಪಕ್ಷವು ಎಲ್ಲ 90 ಕ್ಷೇತ್ರಗಳಲ್ಲೂ ಕಣಕ್ಕಿಳಿಯಲಿದೆ ಎಂದು ಪಕ್ಷದ ಮುಖಂಡ ಸಂಜಯ್‌ ಸಿಂಗ್‌ ತಿಳಿಸಿದ್ದಾರೆ. ಈ ವರ್ಷಾಂತ್ಯ ನಡೆಯುವ ಚುನಾವಣೆಯಲ್ಲಿ ಆಪ್‌ ಎಲ್ಲ ಸ್ಥಾನಗಳಿಗೂ ಏಕಾಂಗಿಯಾಗಿ ಕಣಕ್ಕಿಳಿದು, ಪೈಪೋಟಿ ನೀಡಲಿದೆ ಎಂದು ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಹಾಗೂ ಪಕ್ಷದ ಹಿರಿಯ ನಾಯಕ ಸಂದೀಪ್‌ ಪಾಠಕ್‌ ದೃಢಪಡಿಸಿದ್ದಾರೆ. ಹರಿಯಾಣ ಬಿಜೆಪಿ ಸರಕಾರದ ವಿರುದ್ಧ ನಿರುದ್ಯೋಗ, ಅಗ್ನಿಪಥ್‌ ಯೋಜನೆಯನ್ನು ಅಸ್ತ್ರ ವಾಗಿ ಬಳಸಲಿದ್ದೇವೆ ಎಂದೂ ಸಂಜಯ್‌ ಸಿಂಗ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next