Advertisement

ನಂಜನಗೂಡು: ಬಸ್ ನ ಚಕ್ರಕ್ಕೆ ಸಿಲುಕಿ ಬಾಲಕ ಮೃತ್ಯು

08:13 AM Oct 29, 2022 | Team Udayavani |

ನಂಜನಗೂಡು: ಬಸ್ ನ ಚಕ್ರಕ್ಕೆ ಸಿಲುಕಿ ಬಾಲಕನೋರ್ವ ಸಾವನಪ್ಪಿದ ಘಟನೆ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ.

Advertisement

ಪ್ರಜ್ವಲ್ (14) ಮೃತ ಬಾಲಕ.

ಬಸ್ ಹತ್ತುವಾಗಲೇ ಬಸ್ ಚಲಿಸಿದ ಪರಿಣಾಮ ಬಾಲಕ ಅಯತಪ್ಪಿ ಬಿದ್ದಿದ್ದು, ಆತನ ಮೇಲೆಯೇ ಬಸ್‌ ಚಕ್ರ ಹರಿದು ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next