Advertisement

ಕೆಪಿಎಸ್‌ಸಿ ಸದಸ್ಯತ್ವಕ್ಕೆ ನಾಲ್ವರ ಹೆಸರು ಶಿಫಾರಸು

11:17 AM Aug 11, 2017 | |

ಬೆಂಗಳೂರು: ಕೆಪಿಎಸ್‌ಸಿಯಲ್ಲಿ ಖಾಲಿ ಇರುವ ಸದಸ್ಯರ ಸ್ಥಾನ ಭರ್ತಿ ಮಾಡಲು ರಾಜ್ಯ ಸರಕಾರ ನಾಲ್ವರನ್ನು ನೇಮಕ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. 

Advertisement

ಮುಜರಾಯಿ ಇಲಾಖೆ ಸೇವೆಯಲ್ಲಿರುವ ಷಡಕ್ಷರಿ ಸ್ವಾಮಿ, ಮುಖ್ಯಮಂತ್ರಿ ಆರೋಗ್ಯ ತಪಾಸಣೆ ನಡೆಸುವ ವೈದ್ಯ ಡಾ| ರವಿಕುಮಾರ್‌, ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀನಾರಾಯಣ, ರಾಯಚೂರು ಮೂಲದ ವಕೀಲ ಶ್ರೀಕಾಂತ ಅವರ ಹೆಸರನ್ನು ರಾಜ್ಯಪಾಲರಿಗೆ ಮುಖ್ಯಮಂತ್ರಿ ಶಿಫಾರಸು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next