Advertisement

ಕೂಲಿ ಕಾರ್ಮಿಕನನ್ನು ಹೊಡೆದು ಕೊಲೆ: 3 ಸಹೋದರರಿಗೆ ಜೀವಾವಧಿ ಜೈಲು

12:03 PM Jul 26, 2018 | Team Udayavani |

ಮುಜಫ‌ರನಗರ : ತನ್ನ ಕೂಲಿ ಹಣ ಕೇಳಿದ ಕಾರ್ಮಿಕನನ್ನು ಹೊಡೆದು ಕೊಂದಿದ್ದ ಮೂವರು ಸಹೋದರರಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.

Advertisement

2015ರಲ್ಲಿ ಆರೋಪಿಗಳಾದ ಮೊಹರ್‌ ಸಿಂಗ್‌, ಆತನ ಸಹೋದರರಾದ ಸತೀಶ್‌ ಮತ್ತು ಹರಪಾಲ್‌ ಎಂಬವರು ಕೂಲಿ ಕಾರ್ಮಿನನ್ನು, ಆತ ಕೂಲಿ ಹಣ ಕೇಳಿದ ಎಂಬ ಕಾರಣಕ್ಕೆ , ಹೊಡೆದು ಚಚ್ಚಿ ಕೊಂದಿದ್ದರು. 

ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಧೀಶರಾದ ರಾಮಸೂಧ್‌ ಸಿಂಗ್‌ ಅವರು ಅಪರಾಧಿಗಳಿಗೆ ತಲಾ 10,000 ರೂ ದಂಡ ಮತ್ತು ಜೀವಾವಧಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next