Advertisement

ಯೋಗದಿಂದ ರೋಗಗಳು ನಿವಾರಣೆ: ಸಂಸದ

09:37 PM Jun 22, 2021 | Team Udayavani |

ತುಮಕೂರು: ಯೋಗಾಭ್ಯಾಸ ಜೀವನಕ್ಕೆ ಪರಿಪೂರ್ಣವಾಗಿರುವ ಮತ್ತು ಉತ್ತಮ ಆರೋಗ್ಯನೀಡುವ ಒಂದು ಮಹತ್ವದ ವಿದ್ಯೆ ಎಂದು ಸಂಸದ ಜಿ.ಎಸ್‌. ಬಸವರಾಜು ತಿಳಿಸಿದರು. ಇಲ್ಲಿನಗಾಂಧಿ ನಗರದ ತಮ್ಮ ನಿವಾಸದಲ್ಲಿ ವಿಶ್ವ ಯೋಗ ದಿನದ ಪ್ರಯುಕ್ತ ಯೋಗಾಭ್ಯಾಸ ಮಾಡಿನಂತರ ಮಾತನಾಡಿದ ಅವರು, ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ, ಕೌಶಲ್ಯವೃದ್ಧಿಯಾಗಲಿದೆ.

Advertisement

ಪ್ರತಿಯೊಬ್ಬರೂ ಸಹ ಪ್ರತಿದಿನಯೋಗಾಭ್ಯಾಸ ಮಾಡುವ ಮೂಲಕ ಉತ್ತಮಆರೋಗ್ಯ ಹೊಂದಬೇಕು. ಯೋಗದಿಂದರೋಗಗಳು ನಿವಾರಣೆಯಾಗಲಿವೆ. ಇಂದಿನ ಯುವಸಮೂಹ, ಹಿರಿಯ ನಾಗರಿಕರು, ಮಕ್ಕಳು ಎಲ್ಲರೂಯೋಗ ಮಾಡುವುದರಿಂದ ಉತ್ತಮ ಆರೋಗ್ಯದೊಂದಿಗೆ ದೈಹಿಕ, ಮಾನಸಿಕ ಸದೃಢತೆಯನ್ನುಹೊಂದಬಹುದಾಗಿದೆ ಎಂದರು.

ಯೋಗದಿಂದ ಆರೋಗ್ಯ, ಆಯಸ್ಸು ವೃದ್ಧಿ:ಯೋಗದಿಂದ ಆÃ ೋಗ್ಯ Ê ‌ುತ್ತು ಆಯಸ್ಸುವೃದ್ಧಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು. ಇಡೀ ವಿಶ್ವಕೆ R ಯೋಗ ಗುರುರಾಮದೇವರು ಯೋಗದಂತಹ ಮಹತ Ìದವಿದ್ಯೆಯನ್ನು ಕೊಡುಗೆ ಯಾಗಿ ನೀಡಿದ್ದಾರೆ. ಜತೆಗೆ ಯೋಗಕ್ಕೆ ಅವರು ಹೆಚ್ಚಿನ ಮನ್ನಣೆಯನ್ನೂನೀಡಿದ್ದಾರೆ.

ಪ್ರಧಾನಿ ಮೋದಿ ಕೂಡ ಯೋಗ ಪ್ರಿಯರು. ದೇಶದ ಜನರ ಆರೋಗ್ಯ ವೃದ್ಧಿಗಾಗಿವಿಶ್ವ ಯೋಗ ದಿನಾಚರಣೆಯನ್ನು ಜಾರಿಗೆ ತಂದರು. ಮೋದಿ ಅವರು ಸದಾ ಕಾಲ ದೇಶದಅಭಿವೃದ್ಧಿ, ಜನಕ ಆರೋಗ್ಯದ ಬಗ್ಗೆ ಚಿಂತನೆ ಮಾಡುತ್ತಾರೆ. ತಮಗೆ 83 Ê ‌ಯಸಾ Õಗಿದ್ದು,ಪ್ರತಿದಿ® ‌ ಮುಂಜಾನೆ 3.30 ರಿಂದ 6.30ರ ವರೆಗೆ ಯೋಗಾಭ್ಯಾÓ ‌ ಮಾಡುತ್ತೇನೆ. ನನ್ನವಯಸ್ಸಿಗೆ ತಕ Rಂತಹ ಯೋಗಾಭ್ಯಾಸಗಳನ್ನು ಮಾಡುತ್ತಿರುವುದರಿಂದ ನನ್ನ ಆರೋಗ್ಯ ಸುಖಕರವಾಗಿದೆ ಎಂದು ಸಂಸದ ಜಿ.ಎಸ್‌.ಬಸವರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next