Advertisement

Yellapura: ಪರವಾನಿಗೆ ಇಲ್ಲದೆ ದನ ಸಾಗಟ; ದನ, ವಾಹನ ಸಮೇತ ಆರೋಪಿಗಳು ಪೊಲೀಸ್ ವಶಕ್ಕೆ

08:26 PM Aug 06, 2024 | Team Udayavani |

ಯಲ್ಲಾಪುರ: ಯಾವುದೇ ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ದನಗಳನ್ನು ಸಾಗಿಸುತ್ತಿದ್ದ ದನ ಹಾಗೂ ವಾಹನವನ್ನು ಪೋಲಿಸರು ಆ.6ರ ಮಂಗಳವಾರ ವಶಕ್ಕೆ ಪಡೆದಿದ್ದಾರೆ.

Advertisement

ಅಕ್ಕಿ ಆಲೂರಿನಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದ ವಾಹನವನ್ನು ತಡೆದು 6 ಜಾನುವಾರುಗಳನ್ನು ಹಾಗೂ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಭಟ್ಕಳದ ಪ್ರಮುಖ ಆರೋಪಿ ತಿರುಮಲ ನಾಯಕ, ಬೆಳಗಾವಿಯ ರಮೇಶ ನೇಗನಾಳ, ಶಿವರಾಯ ಪಾಟೀಲ್, ಗಂಗಪ್ಪ ನಿಂಗಪ್ಪ ಟೊಣ್ಣಿ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.

5 ಕೋಣದ ಮರಿ,1 ಆಕಳು ಹಾಗೂ ಬಳಸಲಾದ ಪಿಕ್ ಅಪ್ ವಾಹನವನ್ನು  ವಶ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next