Advertisement

ಯಾದಗಿರಿ: ಲಂಚ ಪಡೆಯುತ್ತಿದ್ದ ಸರ್ವೆಯರ್ ಎಸಿಬಿ ಬಲೆಗೆ

06:26 PM Feb 09, 2021 | Team Udayavani |

ಯಾದಗಿರಿ: ನಗರದ ಹೊಸಳ್ಳಿ ಕ್ರಾಸ್ ಬಳಿಯ ಹೋಟೆಲ್ ವೊಂದರಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟ ಸರ್ವೆಯರ್ ಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸಿಲುಕಿದ್ದಾರೆ.

Advertisement

ತಾಲೂಕಿನ ಚಾಮನಳ್ಳಿ ತಾಂಡದ ಸಂಜು ಎಂಬುವವರ ಹೊಲವನ್ನು ಅಳೆಯುವ ಸಂಬಂಧ ಸರ್ವೆಯರ್ ರಘುರಾಮ ಎನ್ನುವವರು 5 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು, ಸಂಜೆ 2 ಸಾವಿರ ರೂಪಾಯಿ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಸರ್ವೆಯರ್ ರನ್ನು ವಶಕ್ಕೆ ಪಡೆದಿದ್ದಾರೆ.

ಎಸಿಬಿ ಇನ್ಸ್‌ಪೆಕ್ಟರ್ ಬಿರಾದಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿ ಇದ್ದರು.

ಇದನ್ನೂ ಓದಿ: ದಚ್ಚು- ಕಿಚ್ಚ ನ ಮಹಾ ಸಂಗಮಕ್ಕೆ ವೇದಿಕೆಯಾಗಲಿದೆಯಾ ‘ಪೊಗರು’ ಆಡಿಯೋ ರಿಲೀಸ್

Advertisement

Udayavani is now on Telegram. Click here to join our channel and stay updated with the latest news.

Next