Advertisement

ಕಾರ್ಮಿಕರು ಓಡಿಸ್ಸಾಕ್ಕೆ

07:13 AM May 26, 2020 | Suhan S |

ಭಟ್ಕಳ: ಇಲ್ಲಿನ ಮಾವಿಕುರ್ವೆ ಬಂದರಿನಲ್ಲಿ ಹಾಗೂ ಇತರೆಡೆಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಹೊರ ರಾಜ್ಯದ ಸುಮಾರು 65 ಕಾರ್ಮಿಕರಿಗೆ ಬಂದರಿನಿಂದ ಖಾಸಗಿ ಬಸ್‌ನಲ್ಲಿ ಒಡಿಸ್ಸಾಕ್ಕೆ ಕಳುಹಿಸುವ ವ್ಯವಸ್ಥೆಯನ್ನು ತಾಲೂಕು ಆಡಳಿತ ಮಾಡಿದೆ.

Advertisement

ಸೋಮವಾರ ಬೆಳಗ್ಗೆ ಬಂದರಿನಿಂದ ಅವರನ್ನು ಕಳುಹಿಸಲಾಯಿತು. ಕಳೆದೆರಡು ತಿಂಗಳಿನಿಂದ ದುಡಿಮೆಯೂ ಇಲ್ಲದೇ, ಅತ್ತ ತಮ್ಮ ತವರಿಗೂ ಹೋಗಲಾಗದೆ ಅತಂತ್ರರಾಗಿದ್ದ ಕಾರ್ಮಿಕರನ್ನು ರಾಜ್ಯ ಸರಕಾರದ ಯೋಜನೆಯಂತೆ ತಾಲೂಕು ಆಡಳಿತ ಕಳುಹಿಸುವ ವ್ಯವಸ್ಥೆ ಮಾಡಿದೆ. ಅವರಿಗೆ ಶ್ರಮಿಕ ಎಕ್ಸ್‌ಪ್ರೆಸ್‌ ರೈಲಿದ್ದರೂ ಸಹ ಅವರು ಸ್ವ ಇಚ್ಚೆಯಿಂದ ಖಾಸಗಿ ಬಸ್‌ನಲ್ಲಿ ತೆರಳಿದ್ದಾರೆ. ಕಾರ್ಮಿಕರನ್ನು ಊರಿಗೆ ಕಳುಹಿಸಲು ಮೀನುಗಾರಿಕಾ ಅಧಿಕಾರಿಗಳು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next