Advertisement

ರಾಮ ಮಂದಿರ ಈಗ ಕಟ್ಟದೆ ಇನ್ನು ಯಾವಾಗ ಕಟ್ಟುವುದು: ರಾವುತ್‌ ಪ್ರಶ್ನೆ

10:04 AM Jun 07, 2019 | Vishnu Das |

ಹೊಸದಿಲ್ಲಿ: ಈಗ ರಾಮ ಮಂದಿರ ನಿರ್ಮಾಣ ಕೆಲಸ ಆರಂಭವಾಬೇಕು. ಇಲ್ಲವಾದಲ್ಲಿ ನಾವು ಜನರ ವಿಶ್ವಾಸವನ್ನು ಕಳೆದಕೊಳ್ಳಬೇಕಾಗುತ್ತದೆಎಂದು ಶಿವಸೇನಾ ನಾಯಕ,ರಾಜ್ಯಸಭಾ ಸಂಸದ ಸಂಜಯ್‌ ರಾವುತ್‌ ಹೇಳಿಕೆ ನೀಡಿದ್ದಾರೆ.

Advertisement

ಬಿಜೆಪಿಗೆ3‌03 ಸಂಸದರ ಬಲ ಇದೆ. ಶಿವಸೇನೆ 18 ಸಂಸದರನ್ನು ಹೊಂದಿದ್ದು, ಎನ್‌ಡಿಎ 350 ಸ್ಥಾನಗಳನ್ನು ಹೊಂದಿದೆ. ರಾಮ ಮಂದಿರ ನಿರ್ಮಾಣಕ್ಕೆ ಇನ್ನು ಹೆಚ್ಚು ಏನು ಅಗತ್ಯವಿದೆ ಎಂದು ಪ್ರಶ್ನಿಸಿದರು.

ನಮ್ಮ ಹಕ್ಕು, ಬೇಡಿಕೆಯಲ್ಲ!
ಲೋಕಸಭಾ ಡ್ಯೆಪುಟಿ ಸ್ಪೀಕರ್‌ ಹುದ್ದೆ ನಮ್ಮ ಬೇಡಿಕೆಯಲ್ಲ, ಅದು ನಮ್ಮ ಹಕ್ಕು , ನಾವು 18 ಮಂದಿ ಸಂಸದರಿದ್ದು ಅರ್ಹವಾಗಿ ಅದು ನಮಗೆ ಸಲ್ಲಬೇಕು . ಅದನ್ನು ಎನ್‌ಡಿಎ ಹೊರಗಿನ,ಚುನಾವಣೆಯಲ್ಲಿ ವಿರೋಧ ಮಾಡಿದ್ದ ಬಿಜೆಡಿಯವರಿಗೆ ನೀಡಬಾರದು ಎಂದು ರಾವುತ್‌ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next