Advertisement

ದೀದಿ ಸರಕಾರದಿಂದ 59 ರೂ.ಗೆ ಕೆಜಿ ಈರುಳ್ಳಿ

09:58 AM Dec 10, 2019 | Hari Prasad |

ಕೋಲ್ಕತಾ: ದೇಶದ ಇತರೆಡೆಗಳಂತೆಯೇ ಕೋಲ್ಕತಾದಲ್ಲೂ ಈರುಳ್ಳಿ ದರ ಕೆಜಿಗೆ 150 ರೂ. ದಾಟಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲ ಸರಕಾರ ಪಡಿತರ ಅಂಗಡಿಗಳ ಮೂಲಕ ಸಬ್ಸಿಡಿ ದರದಲ್ಲಿ ಅಂದರೆ ಕೆಜಿಗೆ 59 ರೂ.ಗಳಂತೆ ಈರುಳ್ಳಿ ಮಾರಾಟ ಮಾಡುವುದಾಗಿ ಘೋಷಿಸಿದೆ.

Advertisement

ಸೋಮವಾರದಿಂದ 935 ಪಡಿತರ ಮಳಿಗೆಗಳಲ್ಲಿ ಇದು ಜಾರಿಯಾಗಲಿದೆ. ಪಡಿತರ ಕಾರ್ಡ್‌ ಕೊಟ್ಟರೆ ಒಂದು ಕುಟುಂಬಕ್ಕೆ 1 ಕೆಜಿ ಈರುಳ್ಳಿ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next