Advertisement

Watch: ಬಸ್ರೂರ್ ನಿಂದ ಬಾಲಿವುಡ್ ವರೆಗೆ…ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಜತೆ ಉದಯವಾಣಿ

06:42 PM Feb 22, 2021 | Team Udayavani |

ಮಣಿಪಾಲ:ಕುಂದಾಪುರ ತಾಲೂಕಿನ ಪುಟ್ಟ ಊರು ಬಸ್ರೂರು…ಈ ಹೆಸರು ಕೇಳಿದ ತಕ್ಷಣ ಈಗ ನೆನಪಿಗೆ ಬರುವುದು ರವಿ ಬಸ್ರೂರ್. ಹೌದು ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ಚಿತ್ರಕಥೆಗಾರ ಹಾಗೂ ಹಿನ್ನಲೆ ಸಂಗೀತಗಾರ.

Advertisement

ರವಿ ಬಸ್ರೂರ್ ಅವರು 2012ರಲ್ಲಿ ತಮ್ಮ ಮೊದಲ ಕನ್ನಡ ಆಲ್ಬಮ್ ಪಣ್ಕ್ ಮಕ್ಕಳ್ ಅನ್ನು ಬಿಡುಗಡೆ ಮಾಡಿದ್ದರು. ಕನ್ನಡ ಚಿತ್ರರಂಗದ ಉಗ್ರಂ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ್ದರು. ಜನರೇ ನನ್ನ ಕೃಷ್ಣ ಪರಮಾತ್ಮ…ಸಂಗೀತಕ್ಕೆ ಯಾವುದೇ ಪರಿಧಿ ಇಲ್ಲ. ಅದು ಎಲ್ಲಾ ಕಡೆ ಸಲ್ಲುತ್ತದೆ ಎನ್ನುವ ರವಿ ಬಸ್ರೂರ್ ಅವರ ಜತೆ ಉದಯವಾಣಿ ಡಾಟ್ ಕಾಮ್ ನ ಅವಿನಾಶ್ ಕಾಮತ್ ನಡೆಸಿರುವ ಸಂದರ್ಶನ ಇಲ್ಲಿದೆ.

ಬಸ್ರೂರ್ ನಿಂದ ಬಾಲಿವುಡ್ ವರೆಗಿನ ರವಿ ಅವರ ಪ್ರಯಣ, ಸಂಗೀತ ಫ್ಯಾಕ್ಟರಿ ಹೀಗೆ ಹಲವಾರು ವಿಷಯಗಳನ್ನು ಉದಯವಾಣಿ ಜತೆ ಹಂಚಿಕೊಂಡಿದ್ದಾರೆ…ವೀಕ್ಷಿಸಿ ವಿಡಿಯೋ…

Advertisement

Udayavani is now on Telegram. Click here to join our channel and stay updated with the latest news.

Next