Advertisement

ಸಿಯಾಚಿನ್‌ನಲ್ಲಿ  ಕರ್ನಾಟಕದ ವೀರ ಯೋಧ ಉಸಿರುಗಟ್ಟಿ ಹುತಾತ್ಮ 

04:27 PM Feb 17, 2018 | Team Udayavani |

ವಿಜಯಪುರ: ಕಾಶ್ಮೀರದ ಹಿಮಚ್ಛಾದಿತ ಸಿಯಾಚಿನ್‌ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ವಿಜಯಪುರದ ಯೋಧರೊಬ್ಬರು ಉಸಿರುಗಟ್ಟಿ ಇಹಲೋಕ ತ್ಯಜಿಸಿರುವ ಬಗ್ಗೆ ವರದಿಯಾಗಿದೆ. 

Advertisement

ಉತ್ನಾಳನ ಗ್ರಾಮದ ಕಾಶಿನಾಥ ಗ್ರಾಮದ  ಕಲ್ಲಪ್ಪ ತಳವಾರ್‌ ಹುತಾತ್ಮ ಯೋಧ ಎಂದು ತಿಳಿದು ಬಂದಿದೆ. 

ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ನಾಳೆ ಸ್ವಗ್ರಾಮಕ್ಕೆ ಪಾರ್ಥೀವ ಶರೀರ ಆಮಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next