Advertisement

ವಿಟ್ಲ : ಬೈಕ್ ಅಪಘಾತ: ಕಾಶಿಮಠ ಸತ್ಯನಾರಾಯಣ ಭಟ್ ಮೃತ್ಯು

10:11 PM Jul 17, 2022 | Team Udayavani |

ವಿಟ್ಲ: ವಿಟ್ಲ ಅನ್ನಪೂರ್ಣ ಟ್ರಾವೆಲ್ಸ್ ಮಾಲಕ ಕಾಶಿಮಠ ಸತ್ಯನಾರಾಯಣ ಭಟ್(54) ಬೈಕ್ ಸ್ಕಿಡ್ ಆಗಿ ಮೃತರಾದ ಘಟನೆ ಜು.17 ರಂದು ನಡೆದಿದೆ.

Advertisement

ಸತ್ಯನಾರಾಯಣ ಭಟ್ ಅವರು ಕನ್ಯಾನದಿಂದ ವಿಟ್ಲ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡರು. ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತರು ಪತ್ನಿ, ಇಬ್ಬರು ಪುತ್ರರಯ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಇದನ್ನೂ ಓದಿ : ಗುಜರಾತ್‌ : ಸಿಂಹಿಣಿ ದಾಳಿಗೆ ಆರು ಜನರಿಗೆ ಗಂಭೀರ ಗಾಯ ; ಆತಂಕ

Advertisement

Udayavani is now on Telegram. Click here to join our channel and stay updated with the latest news.

Next