Advertisement

ನೆರೆ ಸಂತ್ರಸ್ತರ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ‌ ಡಾ.ಹೆಗ್ಗಡೆ ಭೇಟಿ

08:27 AM Aug 12, 2019 | keerthan |

ಬೆಳ್ತಂಗಡಿ: ನೆರೆ‌ ಸಂತ್ರಸ್ತರ ಪುನರ್ವಸತಿ ಕೇಂದ್ರಗಳಿಗೆ ರವಿವಾರ ಧರ್ಮಸ್ಥಳ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ ನೀಡಿದರು.

Advertisement

ಬೆಳ್ತಂಗಡಿ ತಾಲೂಕಿನ ಲಾಯಿಲ ಕರ್ನೋಡಿ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಬೆಳಿಗ್ಗೆ ಭೇಟಿ ನೀಡಿದರು. ಇಂದು ವೀರೇಂದ್ರ ಹೆಗ್ಗಡೆಯವರು ಕಿಲ್ಲೂರು, ಕೊಲ್ಲಿ, ದಿಡುಪೆ, ಕುಕ್ಕಾವು, ಬಳಿಕ ಚಾರ್ಮಾಡಿಗೆ ಭೇಟಿ ನೀಡಲಿದ್ದಾರೆ.

ಸಂತ್ರಸ್ತ ಕೇಂದ್ರದಲ್ಲಿದ್ದವರ ಮಾಹಿತಿ ಪಡೆದ ಹೆಗ್ಗಡೆ ನಷ್ಟ ಸಂಭವಿಸಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಸಂತೃಸ್ತರು ತಮ್ಮ ಮನೆಗಳಲ್ಲಿದ್ದ ಚಿನ್ನಾಭರಣ, ದಾಖಲೆ ಪತ್ರಗಳು ಕಳೆದುಹೋಗಿರುವ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿಗಳ ಬಳಿ ಅಳಲು ತೋಡೊಕೊಂಡರು.

 

Advertisement

Advertisement

Udayavani is now on Telegram. Click here to join our channel and stay updated with the latest news.

Next