Advertisement

ಮಂಗಳೂರು ಕದ್ರಿ ಹಿಲ್ಸ್ ಯುದ್ಧ ಸ್ಮಾರಕದಲ್ಲಿ ವಿಜಯ ದಿವಸ ಆಚರಣೆ

01:53 PM Dec 16, 2020 | keerthan |

ಮಂಗಳೂರು: ಭಾರತ- ಪಾಕಿಸ್ಥಾನ ಯುದ್ಧ (1971) ದಲ್ಲಿ ಭಾರತ ಜಯಗಳಿಸಿದ ದಿನದ ಹಿನ್ನೆಲೆಯಲ್ಲಿ ಇಂದು ನಗರದ ಕದ್ರಿಹಿಲ್ಸ್ ಯುದ್ಧ ಸ್ಮಾರಕ ದಲ್ಲಿ ವಿಜಯ ದಿವಸ ಆಚರಣೆ ನಡೆಯಿತು.

Advertisement

ಸಮಾರಂಭದಲ್ಲಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಬ್ರಿಗೇಡಿಯರ್ ಎನ್.ರೈ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next