Advertisement

ವಿಜಯ ದಿವಸ ಆಚರಣೆ

10:10 PM Dec 13, 2019 | Lakshmi GovindaRaj |

1971 ಡಿ.16, ಪಾಕಿಸ್ತಾನದಿಂದ ಪ್ರತ್ಯೇಕವಾಗಿ ಬಾಂಗ್ಲಾ ಸ್ವತಂತ್ರ ದೇಶವಾದ ದಿನ. ಅಂದು ಪೂರ್ವ ಪಾಕಿಸ್ತಾನದ ಕೋಟ್ಯಂತರ ಜನರ ನೆರವಿಗೆ ಧಾವಿಸಿದ್ದ ಭಾರತ, ಯುದ್ಧದಲ್ಲಿ ಹಲವು ವೀರಪುತ್ರರನ್ನು ಕಳೆದುಕೊಂಡಿತ್ತು. ಆ ಸೈನಿಕರ ತ್ಯಾಗ-ಬಲಿದಾನಗಳನ್ನು ಸ್ಮರಿಸಲು, ಮೇಜರ್‌ ಅಕ್ಷಯ್‌ ಗಿರೀಶ್‌ ಮೆಮೊರಿಯಲ್‌ ಟ್ರಸ್ಟ್‌ ವತಿಯಿಂದ, ವಿಜಯ ದಿವಸ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಏರ್‌ ಕಮಾಂಡರ್‌ ಎಂ.ಕೆ. ಚಂದ್ರಶೇಖರ್‌, ನಿವೃತ್ತ ಮೇಜರ್‌ ಜನರಲ್‌ ಇಯಾನ್‌ ಕಾರ್ಡೊಜೊ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Advertisement

ಎಲ್ಲಿ?: ಡಿ.15, ಭಾನುವಾರ ಬೆಳಗ್ಗೆ
ಮಾಹಿತಿಗೆ: 9844023097
ಯಾವಾಗ?: ಲೊಯೊಲ ಸಭಾಂಗಣ, ಸೇಂಟ್‌ ಜೋಸೆಫ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌, ಪ್ರಿಮ್‌ರೋಸ್‌ ರಸ್ತೆ

Advertisement

Udayavani is now on Telegram. Click here to join our channel and stay updated with the latest news.

Next