Advertisement
ನಗರದ ಜಿಪಂ ಸಭಾಂಗಣದಲ್ಲಿ ಮಾನ್ವಿ ಕ್ಷೇತ್ರ ವ್ಯಾಪ್ತಿಯ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿ ಅವರು ಮಾತನಾಡಿದರು. ಅಂಗವಿಕಲರನ್ನು ಕೀಳಾಗಿ ನೋಡುವ ದೃಷ್ಠಿಕೋನ ಬದಲಾಗಬೇಕು. ಅವರನ್ನು ದೇವರಂತೆ ಕಾಣಬೇಕು. ಫಲಾನುಭವಿಗಳಿಗೆ ನೀಡಿರುವ ವಾಹನಗಳನ್ನು ಕುಟುಂಬಸ್ಥರು ಬಳಸಬಾರದು. ಮಾನ್ವಿತಾಲ್ಲೂಕಿನ 28, ಸಿರವಾರ ತಾಲ್ಲೂಕಿನ 24 ಫಲಾನುಭವಿಗಳಿಗೆ ಗ್ರಾಪಂ 14ನೇ ಹಣಕಾಸಿನ ಯೋಜನೆಯಡಿ ವಾಹನ ವಿತರಿಸಲಾಗಿದೆ ಎಂದು ತಿಳಿಸಿದರು.
Advertisement
ರಾಯಚೂರು:ಅಂಗವಿಕಲರಿಗೆ ವಾಹನ ವಿತರಣೆ
06:32 PM Jan 15, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.