Advertisement

Karnataka Polls ಪಕ್ಷ ಹೇಳಿದಲ್ಲಿ ನನ್ನ ಸ್ಪರ್ಧೆ: ಸಚಿವ ವಿ.ಸೋಮಣ್ಣ

06:23 PM Apr 11, 2023 | Team Udayavani |

ಚಾಮರಾಜನಗರ: ನಾನು 224 ಕ್ಷೇತ್ರದಲ್ಲಿಯೂ ಟಿಕೆಟ್ ಕೇಳಿದ್ದೇನೆ. ಪಕ್ಷ ಎಲ್ಲಿ ಹೇಳುತ್ತದೆಯೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಚಾಮರಾಜನಗರದಲ್ಲಿ ಮಾತನಾಡಿದ ಅವರು, ವರುಣದಲ್ಲಿ ಸ್ಪರ್ಧೆ ವಿಚಾರ ಚರ್ಚೆ ಆಗಿರುವುದು ನಿಜ. ಆದರೆ ನಾನು ವರುಣದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಹೈಕಮಾಂಡ್ ಗೆ ಅಭಿಪ್ರಾಯ ತಿಳಿಸಿದ್ದೇ‌ನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷದ ಅಭಿಪ್ರಾಯ ಏನಿದೆಯೋ ಅದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ಇದನ್ನೂ ಓದಿ:ಆಯುಷ್ ಸಚಿವಾಲಯ Goaದಲ್ಲಿ ಹೋಮಿಯೋಪತಿ ಸಿದ್ಧ ಚಿಕಿತ್ಸೆ,ಸಂಶೋಧನೆ ಉತ್ತೇಜಿಸುತ್ತಿದೆ:ಸಾವಂತ್‌

ಬೆಂಗಳೂರಿನಲ್ಲಿ ಯಾರೂ ಸ್ವತಂತ್ರವಾಗಿ ನಿಂತು ಗೆದ್ದಿಲ್ಲ. ಕಾಂಗ್ರೆಸ್ ನಲ್ಲಿ ಎಸ್. ಎಂ. ಕೃಷ್ಣ ಬಿರುಗಾಳಿ ಇದ್ದಾಗಲೇ ನಾನು ಸ್ವತಂತ್ರವಾಗಿ ಗೆದ್ದಿದ್ದೇನೆ ಎಂದು ಸೋಮಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next