Advertisement

Media Award; ಈಶ್ವರ ದೈತೋಟರಿಗೆ ವಿ.ನಾಗರಾಜ ರಾವ್‌ ಮಾಧ್ಯಮ ಪ್ರಶಸ್ತಿ

01:22 AM Feb 18, 2024 | Team Udayavani |

ಬೆಂಗಳೂರು: ಬಿಎಂಶ್ರೀ ಪ್ರತಿಷ್ಠಾನ ನೀಡುವ “ಪ್ರೊ| ಎಲ್‌.ಎಸ್‌.ಶೇಷಗಿರಿ ರಾವ್‌ ವಿಮಶಾì ಪ್ರಶಸ್ತಿ’ ಗೆ ಹಿರಿಯ ಜಾನಪದ ವಿದ್ವಾಂಸ ಡಾ| ಮೀರಾಸಾಬಿಹಳ್ಳಿ ಶಿವಣ್ಣ ಹಾಗೂ “ವಿ.ನಾಗರಾಜ ರಾವ್‌ ಸಮೂಹ ಮಾಧ್ಯಮ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ ಡಾ| ಈಶ್ವರ ದೈತೋಟ ಆಯ್ಕೆ ಆಗಿದ್ದಾರೆ. ಫೆ.19 ರಂದು ಹಿರಿಯ ಸಾಹಿತಿ ಡಾ| ಕೆ. ಮರುಳಸಿದ್ದಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next