Advertisement

ಶತಮಾನದ ಯುಗಪುರುಷನಿಗೆ ರಿಯಲ್ ಸ್ಟಾರ್ ಉಪೇಂದ್ರ ಸಂತಾಪ

10:44 AM Jan 21, 2019 | |

ಶತಮಾನದ ಯುಗಪುರುಷ, ನಡೆದಾಡುವ ದೇವರು. ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ನಿಧನಕ್ಕೆ ಅಪಾರ ಭಕ್ತ ಸಮೂಹ ಕಂಬನಿ ಮಿಡಿದಿದೆ. ಇನ್ನು ಹಲವಾರು ಸ್ಯಾಂಡಲ್​ವುಡ್​ ತಾರೆಯರು ಶ್ರೀಗಳ ಆತ್ಮಕ್ಕೆ ಸಂತಾಪ ಸೂಚಿಸಿದ್ದು, ಇದೀಗ ಸ್ಯಾಂಡಲ್‍ವುಡ್‍ನ ಸೂಪರ್​ಸ್ಟಾರ್ ಉಪೇಂದ್ರ ಕೂಡ ಟ್ವೀಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.

Advertisement

ಕಾಯಕಯೋಗಿ ಶತಾಯುಷಿ ಶ್ರೀಗಳು, “ಮತ್ತೇ ಇದೇ ನಮ್ಮ ಪುಣ್ಯ ಭೂಮಿಯನಾಡಿನಲ್ಲಿ ಹುಟ್ಟಿ ಬರಲಿ’ ಎಂದು ಟ್ವೀಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next