Advertisement
ರಾಜ್ಯದಲ್ಲಿನ ಎಸ್ಪಿ – ಬಿಎಸ್ಪಿ ಮೈತ್ರಿಕೂಟವನ್ನು ಮಹಾ ಮಿಲಾವಟ್ ಎಂದು ಕರೆದ ಸಿಎಂ ಆದಿತ್ಯನಾಥ್, ನೆರೆ ನೀರಿನಲ್ಲಿ ಹೇಗೆ ಹಾವು, ಚೇಳು, ಕಪ್ಪೆಗಳು ಒಂದಾಗುತ್ತವೋ ಹಾಗೆಯೇ ಈ ಮಿಲಾವಟಿಗಳು ಚುನಾವಣೆ ಬಂದಾಗ ಒಂದಾಗುತ್ತಾರೆ; ಚುನಾವಣೆಯ ಬಳಿಕ ಅವರು ಮತ್ತೆ ಪರಸ್ಪರರನ್ನು ದೂಷಿಸುತ್ತಾ ಬೇರ್ಪಡುತ್ತಾರೆ ಎಂದು ಆದಿತ್ಯನಾಥ್ ಹೇಳಿದರು.
Advertisement
ಅಖೀಲೇಶ್ ಯಾದವ್, ತಂದೆಯನ್ನು ಪದಚ್ಯುತಗೊಳಿಸಿದ ಔರಂಗಜೇಬ್: CM ಆದಿತ್ಯನಾಥ್
09:14 AM May 12, 2019 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.