Advertisement

ಉಡುಪಿ ಶ್ರೀಕೃಷ್ಣಮಠದಲ್ಲಿ ಗರಿಗೆದರಿದ ಶ್ರೀಕೃಷ್ಣಾಷ್ಟಮಿ ಸಂಭ್ರಮ

03:02 PM Aug 23, 2019 | Nagendra Trasi |

ಶ್ರೀಕೃಷ್ಣಜನ್ಮಾಷ್ಠಮಿ ಎಂದರೆ ಕೇವಲ ಆಚರಣೆ ಮಾತ್ರವಲ್ಲ. ಅದರೊಂದಿಗೆ ಆತ ಕಲಿಸಿದ ಜೀವನಾನುಭವಗಳ ಮೆಲುಕು ಕೂಡಾ ಆಗಿದೆ. ಒಬ್ಬ ಮಾರ್ಗದರ್ಶಕನಾಗಿ, ಆಪದ್ಭಾಂದವನಾಗಿ, ಸ್ನೇಹಿತನಾಗಿ ತೋರಿದ ದಾರಿ ನಮ್ಮೆಲ್ಲರ ಜೀವನಕ್ಕೆ ಪೂರಕವಾಗಿದ್ದೇ ಆಗಿದೆ. ನೂರಾರು ಲೀಲೆಗಳ ಮೂಲಕ ಜಗತ್ತಿಗೆ ವಿವಿಧ ರೀತಿಯ ಸಂದೇಶ ನೀಡಿದ ಗೋವಿಂದನ ಜನ್ಮಾಷ್ಠಮಿಯ ಸಂಭ್ರಮ ಉಡುಪಿಯಲ್ಲೂ ಮನೆ ಮಾಡಿದೆ. ಕೃಷ್ಣಮಠದ ಬೀದಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಗರಿಗೆದರತೊಡಗಿದೆ..ಅದರ ನೋಟದ ಒಂದು ವೀಡಿಯೋ ಝಲಕ್ ಇಲ್ಲಿದೆ…

Advertisement
Advertisement

Udayavani is now on Telegram. Click here to join our channel and stay updated with the latest news.

Next