Advertisement

ಉಡುಪಿ ಶ್ರೀಕೃಷ್ಣನಿಗೆ ಸ್ವರ್ಣ ತುಲಾಭಾರ

10:55 PM Jan 03, 2020 | Lakshmi GovindaRaj |

ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂಕಲ್ಪದಂತೆ ಭಕ್ತ ಮತ್ತು ಭಗವಂತನ ನಡುವಿನ ಅನುಸಂಧಾನದ ಪ್ರತೀಕವಾಗಿ ಜ.5ರ ಸಂಜೆ 5ಕ್ಕೆ ಉಡುಪಿ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಶ್ರೀಕೃಷ್ಣ ಮಠದ ಸುಧರ್ಮ ಸಭಾಂಗಣದಲ್ಲಿ ಶ್ರೀಕೃಷ್ಣ ದೇವರ ಉತ್ಸವ ಮೂರ್ತಿಗೆ ಸ್ವರ್ಣ ತುಲಾಭಾರ ಮಹೋತ್ಸವ ನಡೆಯಲಿದೆ.

Advertisement

ಭಕ್ತರ ದುಃಖ-ದುರಿತಗಳ ಭಾರ ಇಳಿಸಿ ಸುಖ ಸೌಭಾಗ್ಯಗಳನ್ನೀಯುವುದೇ ತುಲಾಭಾರದ ಪರಮಾರ್ಥ. ಒಂದು ತೊಲೆ ಚಿನ್ನ ನೀಡುವ ಭಕ್ತರು ಸ್ವತಃ ತುಲಾಭಾರದ ತಕ್ಕಡಿಯಲ್ಲಿ ಅರ್ಪಿಸಲು ಅವಕಾಶವಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಶ್ರೀಪಾದರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next