Advertisement

Udupi ಸ್ಕೂಟರ್‌ ಢಿಕ್ಕಿ: ಸವಾರರಿಗೆ ಗಾಯ

11:53 PM Jun 12, 2024 | Team Udayavani |

ಉಡುಪಿ: ಕರಂಬಳ್ಳಿ ಕ್ರಾಸ್‌ ಬಳಿ ತಲುಪಿ ಬಲಕ್ಕೆ ತಿರುಗಲು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕಲ್‌ ಸೈಕಲ್‌ಗೆ ಸ್ಕೂಟರ್‌ ಢಿಕ್ಕಿ ಹೊಡೆದ ಘಟನೆ ಜೂ. 12ರಂದು ನಡೆದಿದೆ.

Advertisement

ಎಲೆಕ್ಟ್ರಿಕಲ್‌ ಸೈಕಲ್‌ನಲ್ಲಿದ್ದ ಅರುಣಾಚಲ ಮತ್ತು ಅವರ ಪುತ್ರ ಗಾಯಗೊಂಡು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಕೂಟರ್‌ ಸವಾರ ರಾಜೇಶ್‌ ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next