Advertisement

ಉಡುಪಿ: ಅಂಧ ವೃದ್ಧನ ರಕ್ಷಣೆ…ವಾರಸುದಾರರ ಪತ್ತೆಗೆ ಮನವಿ

12:16 AM Feb 20, 2023 | Team Udayavani |

ಉಡುಪಿ: ಉಡುಪಿ ನಗರ ವ್ಯಾಪ್ತಿಯ ರಾ.ಹೆ. ಮಧ್ಯಭಾಗದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಚಡಪಡಿಸುತ್ತಿದ್ದ ಅಂಧ ವೃದ್ಧನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸಾರ್ವಜನಿಕರ ನೆರವಿನಿಂದ ರಕ್ಷಿಸಿ ಹೊಸಬೆಳಕು ಆಶ್ರಮಕ್ಕೆ ರವಿವಾರ ದಾಖಲಿಸಿದ್ದಾರೆ.

Advertisement

ವೃದ್ಧರನ್ನು ಸ್ಥಳೀಯ ನಿವಾಸಿ ವೆಂಕಟೇಶ ಪೈ (65) ಎಂದು ಗುರುತಿಸಲಾಗಿದೆ. ಸಂಬಂಧಿಕರಿದ್ದರೆ ಹೊಸಬೆಳಕು ಆಶ್ರಮ (9620417570) ವನ್ನು ಸಂಪರ್ಕಿಸಬಹುದು.

ರಕ್ಷಣಾ ಕಾರ್ಯಾಚರಣೆಯಲ್ಲಿ ರಾಕೇಶ್‌, ಉದಯ ಸನಿಲ್‌, ಜಾಕೀರ್‌ ಹಾಗೂ ಸಮಾಜ ಸೇವಕ ಉದ್ಯಾವರ ರಾಮದಾಸ ಪಾಲನ್‌ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next