Advertisement

ಉದ್ಯಾವರ : ಪಡುಕರೆಗೆ ವಿನಯ ಕುಮಾರ್‌ ಸೊರಕೆ ಭೇಟಿ

09:43 PM Jun 17, 2019 | Sriram |

ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಡುಕರೆ ಪ್ರದೇಶದ ಕಡಲ್ಕೊರೆತ ಮತ್ತು ನದಿ ಕೊರೆತ ಸ್ಥಳಗಳಿಗೆ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಅವರು ಜೂ.17ರಂದು ಭೇಟಿ ನೀಡಿದ್ದು, ಉಡುಪಿ ಜಿಲ್ಲಾಧಿಕಾರಿ, ಸಣ್ಣ ನೀರಾವರಿ ಇಲಾಖಾಧಿಕಾರಿ ಸಹಿತ ವಿವಿಧ ಇಲಾಖಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Advertisement

ಈ ಸಂದರ್ಭ ಉದ್ಯಾವರ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಗಂಧಿಶೇಖರ್‌, ಉಪಾಧ್ಯಕ್ಷ ರಿಯಾಜ್‌ ಪಳ್ಳಿ, ಸದಸ್ಯರಾದ ಕಿರಣ್‌ ಕುಮಾರ್‌, ಮಿಥೇಶ್‌ ಪೂಜಾರಿ, ಲಕ್ಷ್ಮಣ ಪೂಜಾರಿ, ದಿವಾಕರ್‌ ಬೊಳೆj, ರವಿ ಸಾಲ್ಯಾನ್‌, ಕೃಷ್ಣ ಕೋಟ್ಯಾನ್‌, ರಾಜೀವಿ, ಮಾಜಿ ಜಿ.ಪಂ.ಅಧ್ಯಕ್ಷೆ ಸರಸು ಡಿ.ಬಂಗೇರ, ಪ್ರಮುಖರಾದ ಗಿರೀಶ್‌ ಕುಮಾರ್‌, ಅನ್ಸಾರ್‌ ಸತ್ತಾರ್‌, ಶಿವರಾಮ್‌ ಪುತ್ರನ್‌, ಪ್ರಭಾಕರ್‌, ಆಬಿದ್‌ ಆಲಿ, ಇರ್ಫಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next