Advertisement

Udayavani ವಿಶೇಷ ಸಂಚಿಕೆ ಶ್ರೀರಾಮಾವತರಣ

10:34 PM Jan 21, 2024 | Team Udayavani |

ಉಡುಪಿ: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆ ಯಲ್ಲಿ “ಉದಯವಾಣಿ’ ಪತ್ರಿಕೆ ಹೊರತಂದಿರುವ 16 ಪುಟಗಳ ವಿಶೇಷ ಸಂಚಿಕೆ “ಶ್ರೀರಾಮಾ ವತರಣ’ವನ್ನು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾ ದರು ಭಾನು ವಾರ ಉಡು ಪಿಯ ಗೀತಾ ಮಂದಿರದಲ್ಲಿ ಬಿಡುಗಡೆ ಗೊಳಿಸಿ ದರು. ಅಯೋ ಧ್ಯೆ ಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಯಶಸ್ವಿಯಾಗಿ ನಡೆದು, ರಾಮರಾಜ್ಯದ ಕಲ್ಪನೆ ಈಡೇರು ವಂತಾಗಲಿ ಎಂದು ಶುಭ ಹಾರೈಸಿದರು.

Advertisement

ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ ಆಡಳಿತ ನಿರ್ದೇಶಕ ಮತ್ತು ಸಿಇಓ ವಿನೋದ್‌ ಕುಮಾರ್‌, ಉಪಾಧ್ಯಕ್ಷ (ಪ್ರಸರಣ ಮತ್ತು ವ್ಯಾಪಾರ ಅಭಿವೃದ್ಧಿ) ಸತೀಶ್‌ ಶೆಣೈ, ಉಪಾಧ್ಯಕ್ಷ (ಹಣಕಾಸು ವಿಭಾಗ) ಸುದರ್ಶನ್‌ ಶೇರಿಗಾರ್‌, ಉದಯವಾಣಿ ಹಿರಿಯ ಸಹಾಯಕ ಸಂಪಾದಕ ಮಟಪಾಡಿ ಕುಮಾರಸ್ವಾಮಿ, ಉಡುಪಿ ಮಾರುಕಟ್ಟೆ ವಿಭಾಗದ ರೀಜನಲ್‌ ಮ್ಯಾನೇಜರ್‌ ರಾಧಾಕೃಷ್ಣ ಕೊಡ ವೂರು, ಮಠದ ಸಾಗರೋತ್ತರ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಪಾದರ ಆಪ್ತಕಾರ್ಯದರ್ಶಿ ರತೀಶ್‌ ತಂತ್ರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next