Advertisement

ಪರಿಹಾರ ನಿಧಿಗೆ ಎರಡು ಲಕ್ಷ ದೇಣಿಗೆ

07:33 AM May 09, 2020 | Suhan S |

ಲಿಂಗಸುಗೂರು: ಮುಖ್ಯಮಂತ್ರಿಗಳ ಕೋವಿಡ್‌-19 ಪರಿಹಾರ ನಿಧಿಗೆ ತಾಲೂಕು ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರ ಸಂಘದಿಂದ ಎರಡು ಲಕ್ಷ ರೂ. ಮೊತ್ತದ ಚೆಕ್‌ನ್ನು ಕೃಷಿ ಉಪ ನಿರ್ದೇಶಕಿ ಬಸವರೆಡ್ಡಿ ಮಂಜುಳಾ ಹಾಗೂ ಸಹಾಯಕ ಕೃಷಿ ನಿರ್ದೇಶಕ ಮಹಾಂತೇಶ ಹವಾಲ್ದಾರ ಅವರ ಮೂಲಕ ಸಲ್ಲಿಸಲಾಯಿತು.

Advertisement

ಸಂಘದ ಅಧ್ಯಕ್ಷ ಅಮರೇಗೌಡ, ಕಾರ್ಯದರ್ಶಿ ಮಲ್ಲಯ್ಯ, ಶ್ರೀಧರ, ಬಸವರಾಜಪ್ಪ ಮಿಟ್ಟಿಮನಿ, ಲಕ್ಷ್ಮೀ ಪತಿ ಇಲ್ಲೂರು, ಚನ್ನಪ್ಪ ಬ್ಯಾಳಿ, ಶರಣಬಸವ ಮಿಟ್ಟಿಮನಿ, ಅಂಜೇನಯ ಜಾಲಿಹಾಳ, ರಮೇಶ ಸುರಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next