Advertisement

ಗಾಂಧಿ ಹತ್ಯೆ ಮರುತನಿಖೆ ವಿರೋಧಿಸಿ ತುಷಾರ್‌ ಅರ್ಜಿ

08:00 AM Oct 31, 2017 | Team Udayavani |

ಹೊಸದಿಲ್ಲಿ: ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದ ಮರು ತನಿಖೆ ವಿರೋಧಿಸಿ ಗಾಂಧಿ ಮರಿ ಮೊಮ್ಮಗ ತುಷಾರ್‌ ಗಾಂಧಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. 

Advertisement

ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಪೀಠ, ಇಡೀ ಪ್ರಕರಣದಲ್ಲಿ ಅನೇಕ ಅಂತೆ-ಕಂತೆಗಳಿವೆ. ಹಾಗಾಗಿ ತಕ್ಷಣಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ. ಅಮಿಕಸ್‌ ಕ್ಯೂರಿ ನೇಮಕ ಮಾಡಲಾಗಿದ್ದು, ಅವರ ವರದಿ ಬರುವ ತನಕ ಕಾಯುವಂತೆ ಸೂಚಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next