Advertisement

Tumkur: ಪ್ಯಾಲೆಸ್ತೀನ್‌ ಬಾವುಟ ಹಾರಿಸಲು ಯತ್ನ!

01:05 AM Aug 16, 2024 | Team Udayavani |

ತುಮಕೂರು: ಕುಣಿಗಲ್‌ ಪಟ್ಟಣದ ಜಿಕೆಬಿಎಂಎಸ್‌ ಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಪ್ಯಾಲೆಸ್ತೀನ್‌ ಧ್ವಜ ಹಾರಿಸಲು ಯತ್ನಿಸಿದ ನಾಲ್ವರನ್ನು ಕುಣಿಗಲ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಶಾಸಕ ಡಾ| ರಂಗನಾಥ್‌ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯೋತ್ಸವ ಆಯೋಜಿಸ ಲಾಗಿತ್ತು. ಇದೇ ವೇಳೆ ಮೈದಾನದ ಮತ್ತೂಂದೆಡೆ ಯುವಕರ ತಂಡ ಪ್ಯಾಲೆಸ್ತೀನ್‌ ದೇಶದ ಬಾವುಟ ಹಾರಿಸಲು ತಯಾರಿ ನಡೆಸುತ್ತಿರುವುದು ಕಂಡುಬಂದಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next