Advertisement

Tulasi Pooja: ಇಂದು ತುಳಸಿ ಪೂಜೆ ಸಂಭ್ರಮ…

10:25 AM Nov 24, 2023 | Team Udayavani |

ಉಡುಪಿ: ಕರಾವಳಿಯಾದ್ಯಂತ ತುಳಸಿ ಪೂಜೆ ಸಂಭ್ರಮ ಶುಕ್ರವಾರ ನಡೆಯಲಿದೆ ಮತ್ತು ಶ್ರೀಕೃಷ್ಣ ಮಠದಲ್ಲಿ ನಾಲ್ಕು ದಿನಗಳ ಕಾಲದ ಲಕ್ಷದೀಪೋತ್ಸವ ಆರಂಭವಾಗಲಿದೆ. ತುಳಸಿ ಪೂಜೆ ಹಿನ್ನೆಲೆಯಲ್ಲಿ ಗುರುವಾರ ನಗರದೆಲ್ಲೆಡೆ ಖರೀದಿ ಭರದಿಂದ ನಡೆಯಿತು.

Advertisement

ಮಲ್ಲಿಗೆ, ಸೇವಂತಿ, ಗುಲಾಬಿ ಹೂಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂತು. ಹಣ್ಣು, ತರಕಾರಿಗಳನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡುಕೊಂಡರು. ಖರೀ ದಿ ಯಲ್ಲಿ ಜನ ತೊಡಗಿದ್ದು, ಸೇಬು, ದಾಳಿಂಬೆ, ಕಿತ್ತಳೆ, ವಿವಿಧ ತರಕಾರಿಗಳ ಖರೀದಿ ಜೋರಾಗಿ ನಡೆಯಿತು.

ಇದನ್ನೂ ಓದಿ: Politics: ಡಿಕೆಶಿ ಆಸ್ತಿಯ ಸಿಬಿಐ ಕೇಸ್‌ ; ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ

Advertisement

Udayavani is now on Telegram. Click here to join our channel and stay updated with the latest news.

Next