Advertisement
ಆರಂಭದಲ್ಲಿ ಇವರು 10 ಲಕ್ಷ ರೂ. ಮೊತ್ತದ ಗುರಿ ಇರಿಸಿಕೊಂಡಿದ್ದರು. ಆಗ ಸುಮಾರು 100 ಜನರಿಗೆ ನೆರವು ನೀಡುವ ಯೋಜನೆ ಹಾಕಿಕೊಂಡಿದ್ದರು. ತೀವ್ರ ಸಂಕಟದಲ್ಲಿರುವ ಟಿಟಿ ಆಟಗಾರರು, ತರಬೇತುದಾರರು, ಅಂಪಾಯರ್ಗಳು ಮತ್ತು ಅವರ ಕುಟುಂಬದವರಿಗೆ ಈ ನೆರವು ಒದಗಿಸಲಾಗುವುದು. ಪ್ರತಿಯೊಬ್ಬರ ಖಾತೆಗೆ 10 ಸಾವಿರ ರೂ. ಜಮೆ ಮಾಡಲು ನಿರ್ಧರಿಸಲಾಗಿದೆ.
Advertisement
ಟಿಟಿ: ನಿರೀಕ್ಷೆಗೂ ಮೀರಿ ಹರಿದು ಬಂದ ಆರ್ಥಿಕ ನೆರವು
11:26 PM Jul 01, 2020 | Sriram |
Advertisement
Udayavani is now on Telegram. Click here to join our channel and stay updated with the latest news.