Advertisement

ಹತ್ತು ಮಂದಿ ಐಎಎಸ್‌ ಅಧಿಕಾರಿಗಳ ವರ್ಗಾವಣೆ

11:20 AM Dec 14, 2017 | Team Udayavani |

ಬೆಂಗಳೂರು: ಹತ್ತು ಮಂದಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಪಿ.ಎ. ಮೇಘಣ್ಣವರ್‌- ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ. ಡಾ. ರಿಚರ್ಡ್‌ ವಿನ್ಸೆಂಟ್‌ ಡಿಸೋಜ-ವ್ಯವಸ್ಥಾಪಕ ನಿರ್ದೇಶಕರು, ಹಟ್ಟಿ ಚಿನ್ನದ ಗಣಿ ಕಂಪೆನಿ. ಸುಷ್ಮಾ ಗೋಡಬೊಲೆ-ಜಂಟಿ ನಿರ್ದೇಶಕಿ (ಆಡಳಿತ), ಪೌರಾಡಳಿತ ನಿರ್ದೇಶನಾಲಯ. ಪಿ.ಐ ಶ್ರೀವಿದ್ಯಾ-ಕೊಡುಗು ಜಿಲ್ಲಾಧಿಕಾರಿ. ಆರ್‌. ವಿನೂತ್‌ಪ್ರಿಯಾ-ವಿಶೇಷ ಜಿಲ್ಲಾಧಿಕಾರಿ-1, ಬೆಂಗಳೂರು ನಗರ ಜಿಲ್ಲೆ. ಕೆ.ಜಿ. ಶಾಂತಾರಾಮ್‌-ಬಾಗಲಕೋಟೆ ಜಿಲ್ಲಾಧಿಕಾರಿ.

Advertisement

ಪಿ. ಅನಿರುಧ್‌ ಶ್ರವಣ್‌-ಯೋಜನಾ ನಿರ್ದೇಶಕ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ. ಪೊಮ್ಮಲ ಸುನೀಲ್‌ ಕುಮಾರ್‌-ಜಂಟಿ ನಿರ್ದೇಶಕ (ಸುಧಾರಣೆ), ಕರ್ನಾಟಕ ಮುನ್ಸಿಪಲ್‌ ಡಾಟಾ ಸೊಸೈಟಿ ಜೊತೆಗೆ ಇವರನ್ನು ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಕಾರ್ಯದರ್ಶಿಯ ಹೆಚ್ಚುವರಿ ಹುದ್ದೆ ನೀಡಲಾಗಿದೆ. ಅನ್ನಿಸ್‌ ಕನ್ಮಣಿ ಜಾಯ್‌ ಅವರನ್ನು ತುಮಕೂರು ಜಿ.ಪಂ ಸಿಇಓ ಆಗಿ ವರ್ಗಾವಣೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next