Advertisement

16 ಐಎಎಸ್‌ ಅಧಿಕಾರಿಗಳ ವರ್ಗಾವಣೆ

12:18 AM Jun 01, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ದೃಷ್ಟಿಯಿಂದ ವರ್ಗಾವಣೆಗೊಳಿಸಲಾಗಿದ್ದ 16 ಐಎಎಸ್‌ ಅಧಿಕಾರಿಗಳನ್ನು ಮರಳಿ ಅವರು ಕಾರ್ಯ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Advertisement

ತುಷಾರ್‌ ಗಿರಿನಾಥ್‌-ಬಿಡಬುಎಸ್‌ಎಸ್‌ಬಿ ಅಧ್ಯಕ್ಷ. ಟಿ.ಕೆ. ಅನಿಲ್‌ ಕುಮಾರ್‌-ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ, ಡಾ.ಪಿ.ಸಿ.ಜಾಫ‌ರ್‌-ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು. ಶಿವಯೋಗಿ ಕಳಸದ-ಕೆಎಸ್‌ಆರ್‌ಟಿಸಿ ಎಂಡಿ, (ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಮುಂದುವರಿಕೆ) ಡಾ. ಆರ್‌. ವಿಶಾಲ್‌-ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ, ಡಾ. ಲೊಕೇಶ್‌ ಎಂ-ವಿಶೇಷ ಆಯುಕ್ತರು (ಹಣಕಾಸು ಮತ್ತು ಐಟಿ) ಬಿಬಿಎಂಪಿ. ಡಿ. ರಣದೀಪ್‌-ಹೆಚ್ಚುವರಿ ಆಯುಕ್ತರು (ಆಡಳಿತ) ಬಿಬಿಎಂಪಿ. ಎಸ್‌.ಎಸ್‌. ನಕುಲ್‌-ನಿರ್ದೇಶಕರು, ಐಟಿ-ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ. ಎಂ. ಕಣಗವಲ್ಲಿ-ಆಯುಕ್ತರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ.

ಡಾ.ಎಸ್‌.ಬಿ. ಬೊಮ್ಮನಳ್ಳಿ-ಜಿಲ್ಲಾಧಿಕಾರಿ, ಬೆಳಗಾವಿ. ಮಂಜುಶ್ರೀ-ಜಿಲ್ಲಾಧಿಕಾರಿ, ಮಂಡ್ಯ. ಡಾ.ಅವಿನಾಶ್‌ ಮೆನನ್‌ ರಾಜೇಂದ್ರನ್‌-ಹೆಚ್ಚುವರಿ ಆಯುಕ್ತರು, ಆದಾಯ ತೆರಿಗೆ ಇಲಾಖೆ. ಲಕ್ಷ್ಮೀಕಾಂತ ರೆಡ್ಡಿ-ಡಿಪಿಎಆರ್‌ (ಸೇವೆ). ವೈ ಎಸ್‌. ಪಾಟೀಲ್‌-ಜಿಲ್ಲಾಧಿಕಾರಿ, ವಿಜಯಪುರ. ವಿ.ಯಶವಂತ-ಪ್ರಾದೇಶಿಕ ಆಯುಕ್ತರು, ಮೈಸೂರು. ಪಿ.ಎ. ಮೇಘಣ್ಣವರ್‌-ಪ್ರಾದೇಶಿಕ ಆಯುಕ್ತರು, ಬೆಳಗಾವಿ. ಇಲ್ಲಿಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next