Advertisement

ಆಂಧ್ರಗಡಿಯಲ್ಲಿ ಸಂಚಾರ ನಿರ್ಬಂಧ

05:41 PM Mar 24, 2020 | Suhan S |

ಬರಗೂರು: ತಾಲೂಕಿಗೆ ಸಂಪರ್ಕ ಕಲ್ಪಿಸುವ ಲಕ್ಕನಹಳ್ಳಿ ಕ್ರಾಸ್‌ ಮತ್ತು ಹಾರೋಗೆರೆ ಆಂಧ್ರ ಗಡಿಯಲ್ಲಿ ವಾಹನ ಸಂಚಾರಕ್ಕೆ ಆಂಧ್ರ ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ನಿರ್ಬಂಧ ಹೇರಿದ್ದಾರೆ.

Advertisement

ಪಟ್ಟನಾಯಕನಹಳ್ಳಿ ಠಾಣಾ ಪಿಎಸ್‌ಐ ವಿ.ನಿರ್ಮಲಾ ಮಾತನಾಡಿ, ಸರ್ಕಾರ ಕೋವಿಡ್ 19 ವೈರಸ್‌ ಹರಡುವಿಕೆ ತಡೆಯಲು ಕಠಿಣ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಪೊಲೀಸ್‌ ಮತ್ತು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next