Advertisement

ಟೋಲ್‌ ದರ ಹಚ್ಚಳ : ರೈತರು, ಕನ್ನಡ ಸಂಘಟನೆಗಳ ಪ್ರತಿಭಟನೆ

11:44 AM Jul 24, 2017 | Team Udayavani |

ಬೆಂಗಳೂರು: ನೈಸ್‌ ರಸ್ತೆಯ ಟೋಲ್‌ ದರ ಹೆಚ್ಚಳವನ್ನು ಖಂಡಿಸಿ ರೈತರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಕೆಲ ದಿನಗಳ ಹಿಂದೆ ಶೇಕಡಾ 33 ರಷ್ಟು ಟೋಲ್‌ ದರ ಹೆಚ್ಚಳ ಮಾಡಿದ್ದ ನೈಸ್‌ ಸಂಸ್ಥೆಯ ವಿರುದ್ದ ಕನ್ನಡ ಪರ ಸಂಘಟನೆಗಳು ಹಾಗೂ ರೈತರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಬೆಂಗಳೂರು ಮಾಗಡಿ ರಸ್ತೆಯಲ್ಲಿ ಟ್ರಾಪಿಕ್‌ ಜಾಮ್‌  ಸಂಭವಿಸಿದೆ.

ದೊಡ್ಡಗೊಲ್ಲರಹಟ್ಟಿ ಟೋಲ್‌ನ ಬಳಿ ರಾಮನಗರ ಎಸ್‌ಪಿ ರಮೇಶ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next