Advertisement

ಹೇಮೆಗಾಗಿ ತಿಪಟೂರು ಬಂದ್‌

12:03 PM Aug 11, 2017 | Team Udayavani |

ತುಮಕೂರು: ಹೇಮಾವತಿ ನದಿ ನೀರಿಗೆ ಆಗ್ರಹಿಸಿ ತುಮಕೂರು ಜಿಲ್ಲೆಯ ಕೆಲವೆಡೆ ಗುರುವಾರವೂ ಪ್ರತಿಭಟನೆಗಳು ನಡೆದವು. ತಿಪಟೂರು ತಾಲೂಕಿನ ಎಲ್ಲಾ ಕೆರೆಗಳಿಗೆ ಹೇಮಾವತಿ ನೀರು ತುಂಬಿಸು ವಂತೆ ಒತ್ತಾಯಿಸಿ ಜೆಡಿಎಸ್‌ ಕರೆ ನೀಡಿದ್ದ ತಿಪಟೂರ್‌ ಬಂದ್‌ ಸಂಪೂರ್ಣವಾಗಿತ್ತು.

Advertisement

 ನ್ಯಾಯಾಲಯ, ಶಾಲಾ-ಕಾಲೇಜು, ಅಂಗಡಿ ಮುಂಗಟ್ಟುಗಳು, ಚಿತ್ರಮಂದಿರಗಳು, ಹೋಟೆಲ್‌ಗ‌ಳು ಬಂದ್‌ ಆಗಿದ್ದವು. ಇದೇ ವೇಳೆ, ಪಾವಗಡ ನೀರಾವರಿ ಯೋಜನೆಗೆ ಒತ್ತಾಯಿಸಿ ಕೈಗೊಂಡಿರುವ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next