Advertisement

ಪೌರಕಾರ್ಮಿಕ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಚಿಂತನೆ

07:54 PM Jul 08, 2021 | Team Udayavani |

ಚಾಮರಾಜನಗರ: ರಾಜ್ಯದಲ್ಲಿನ ಎಲ್ಲಪೌರಕಾರ್ಮಿಕ ‌ ಮಕ್ಕಳಿಗೂ 1ನೇ ತರಗತಿಯಿಂದ ಪದವಿವರೆಗೂ ಉಚಿತ ಶಿಕ್ಷಣ ಕೊಡಿಸುವುದುಸೇರಿದಂತೆ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುವ ‌ ಬಗ್ಗೆ ಆಯೋಗಚಿಂತನೆ ನಡೆಸಿದೆ.

Advertisement

ಕೆಎಸ್‌ಎಸ್‌ ಹಾಗೂ ಎಎಸ್‌ಎಸ್‌ಗೂ ಕೋಚಿಂಗ್‌ ನೀಡಲು ಯೋಜಿಸಲಾಗಿದೆ ಎಂದುಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ Ò ಎಂ.ಶಿವಣ್ಣ ತಿಳಿಸಿದರು.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೋವಿಡ್‌-19ಎರಡನೇ ಅಲೆ ಹಿನ್ನೆಲೆಯಲ್ಲಿ ಪೌರಕಾರ್ಮಿಕರಿಗೆನಗರ, ಸ್ಥಳೀಯ ಸಂಸ್ಥೆಗಳು ಒದಗಿಸುತ್ತಿರುವವಿವಿಧ ಸೌಲಭ್ಯಗಳ ಕುರಿತು ನಡೆಸಿ  ‌ ಪರಿಶೀಲನಾಸಭೆಯಲಿ É ಅವರು ಮಾತನಾಡಿದರು.

ಪೌರಕಾರ್ಮಿಕರಿಗೆ ವೈಜ್ಞಾನಿಕ ಆರೋಗ್ಯಪರಿಕರಗಳ ಸುರûಾ ಕಿಟ್‌ ವಿತರಿಸಬೇಕು. ಕೋವಿಡ್‌ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ನೀಡುÊ ‌ಸುರûಾ ಕಿಟ್‌ಗಳು ಉತ್ಕೃಷ r ಗುಣಮಟ್ಟದ್ದಾಗಿರಬೇಕು ಎಂದರು.ಚಾ.ನಗರ ನಗರಸಭಾ ವ್ಯಾಪ್ತಿಯಲ್ಲಿರುವ 31ವಾರ್ಡ್‌ಗಳಿದ್ದು, 3 ಮಸ್ಟರಿಂಗ್‌ ವಿಶ್ರಾಂತಿ ಕೊಠಡಿಕೇಂದ್ರಗಳನು ° ತೆರೆಯಲಾಗಿದ್ದು, ವಿಶ್ರಾಂತಿಕೊಠಡಿಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿತೆರೆಯಬೇಕು. ವಿಶ್ರಾಂತಿ ಕೊಠಡಿಗಳಲ್ಲಿ ಕುಡಿಯುವನೀರು ಸೇರಿದಂತೆಎಲ್ಲಾಮೂಲಸೌಲಭ್ಯಗಳಿರುವಂñ ೆನೋಡಿಕೊಳ್ಳಬೇಕು ಎಂದರು.

ಪೌರಕಾರ್ಮಿಕರಿಗೆ ಮೊದಲ ಡೋಸ್‌ನೀಡಿಕೆಯಲ್ಲಿ ಶೇ. 80ರಷ್ಟು ಗುರಿ ಸಾಧಿಸಲಾಗಿದ್ದು,2ನೇ ಡೋಸ್‌ ನೀಡಿಕೆಯಲ್ಲೂ ಪ್ರಗತಿ ಕಾಣಬೇಕಿದೆ. ಪೌರಕಾರ್ಮಿಕರ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸದೇ ಪರಿಹರಿಸಿಕೊಳ್ಳಲು ವಿಶೇಷಕ್ರಮವಹಿಸಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶನನೀಡಿದರು.ಇದೇ ವೇÙ ೆ ಸಂದರ್ಭದಲ್ಲಿ ಮಲೆ ಮಹದೇಶ್ವರಬೆಟ್ಟ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುÊ ‌ಪೌರಕಾರ್ಮಿಕರು ಹಾಗೂ ಇತÃ ೆ ಪೌರಕಾರ್ಮಿಕÃ ‌ಸಮಸ್ಯೆಗಳನ್ನು ಆಲಿಸಿದ ಶಿವಣ್ಣ ಅವರುಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಇತ್ಯರ್ಥ ಪಡಿಸುವುದಾಗಿ ತಿಳಿಸಿದರು.

ಈ ವೇಳೆ ನಗರಸಭೆ ಅಧ್ಯಕ್ಷ ಆಶಾ, ಉಪಾಧ್ಯಕ್ಷೆಸುಧಾ, ಸದಸ್ಯೆ ನೀಲಮ್ಮ, ಜಿಪಂ. ಸಿಇಒ ಹರ್ಷಲ್‌ಬೋಯರ್‌ ನಾರಾಯಣರಾವ್‌, ಎಸಿ ಡಾ. ಗಿರೀಶ್‌ದಿಲೀಪ್‌ ಬಡೋಲೆ, ಪೌರಾಯುಕ್ತ ಕ ‌ರಿಬಸವಯ್ಯಇತರರಿದ್ದರು.ಗೃಹಭಾಗ ‌Â: ಸಭೆಗೂ ಮೊದಲು ಸಫಾಯಿಕರ್ಮಚಾರಿ ಆಯೋಗದ ಅಧ್ಯಕ್ಷರು ® ‌ಗರ¨ ‌ಹೊರವಲಯದಲ್ಲಿರುÊ ‌ ಸೋಮವಾರಪೇಟೆಸಮೀಪದಲ್ಲಿ ಪೌರಕಾರ್ಮಿಕರಿಗೆ ಗೃಹಭಾಗ್ಯಯೋಜನೆಯಡಿ ನಿರ್ಮಿಸಲಾಗಿರುವ ಮನೆಗಳನ್ನುಪರಿಶೀಲಿಸಿದರು. ತಲಾ ಏಳೂವರೆ ಲಕ್ಷ ರೂ.ವೆಚ್ಚದಲಿ É 24 ಮನೆಗಳು ಹಾಗೂ ಅಲ್ಲಿಕಲ್ಪಿಸಲಾಗಿರುÊ ‌ ವ್ಯÊ ‌Ó ೆ §ಗಳನ್ನು ಪರಾಮರ್ಶೆಮಾಡಿದರು. ಅಲ್ಲಿನ ನಿವಾಸಿಗಳ ಕುಂದು ಕೊರತೆಆಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next