Advertisement

ಇದು ನಮ್ಮ ನಂಬಿಕೆ: ರಫೇಲ್ ಆಯುಧ ಪೂಜೆ ಟೀಕಿಸಿದವರಿಗೆ ರಾಜನಾಥ್ ಸಿಂಗ್ ತಿರುಗೇಟು

10:05 AM Oct 12, 2019 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಫ್ರಾನ್ಸ್ ಗೆ ಭೇಟಿ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಫೇಲ್ ಯದ್ದ ವಿಮಾನಕ್ಕೆ ಪೂಜೆ ಸಲ್ಲಿಸಿದ್ದರು. ಇದು ಕೆಲವರ ಕಣ್ಣು ಕೆಂಪಗಾಗಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಂಗ್, ಜನರು ಏನು ಬೇಕಾದರು ಹೇಳಲಿ. ಆದರೆ ನಾನು ಏನು ಮಾಡಿದ್ದೇನೆ ಅದು ಸರಿ ಎಂಬ ನಂಬಿಕೆ ನನಗಿದೆ ಎಂದರು.

Advertisement

ಮೊದಲ ರಾಫೇಲ್ ಯುದ್ದ ವಿಮಾನ ಭಾರತಕ್ಕೆ ಹಸ್ತಾಂತರವಾದ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅದಕ್ಕೆ ಪೂಜೆ ಸಲ್ಲಿಸಿದ್ದರು.

ನಾನು ಏನು ಮಾಡಿದ್ದೆ ಎಂಬುದರ ಬಗ್ಗೆ ನನಗೆ ಅರಿವಿದೆ. ಇದು ನಮ್ಮ ನಂಬಿಕೆ. ನಾನು ಮುಂದೆಯೂ ಇದನ್ನು ಮುಂದುವರಿಸುತ್ತೇನೆ ಎಂದು ಅಭಿಪ್ರಾಯ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next